ಯಲ್ಲಾಪುರ ಅಪಘಾತ; ಮನೆಗೆ ಆಸರೆಯಾಗಿದ್ದ ಮಗನ ಕಳೆದುಕೊಂಡು ತಾಯಿ ಗೋಳಾಟ | Karwar | Truck-Cruiser Accident
, KA
ತಿಂಗಳ ಹಿಂದೆಯಷ್ಟೇ ಪತಿಯನ್ನು ಕಳೆದುಕೊಂಡಿದ್ದ ತಾಯಿಗೆ ಈಗ ಮಗನ ಸಾವು ಬರಸಿಡಿಲಿನಂತೆ ಬಡಿದಿದೆ. • ಕಾರವಾರದ ಯಲ್ಲಾಪುರ ಬಳಿ ನಡೆದ ಲಾರಿ-ಕ್ರೂಸರ್ ಭೀಕರ ಡಿಕ್ಕಿಯಲ್ಲಿ ೭ ಮಂದಿ ಮೃತಪಟ್ಟಿದ್ದು, ಪ್ರಧಾನಿ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. • ಬದುಕು ಕಟ್ಟಿಕೊಳ್ಳಬೇಕಿದ್ದ ಧಾರವಾಡದ ಯುವಕರು ಹೆಣವಾಗಿ ಮರಳಿದ್ದು ನಾಡನ್ನೇ ಶೋಕದಲ್ಲಿ ಮುಳುಗಿಸಿದೆ. • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #karwar #accident…
Originally reported by Asianet Suvarna News.