Kumaraswamy on StatePolitics: ರಾಜ್ಯ ರಾಜಕಾರಣಕ್ಕೆ ವಾಪಸ್ ಬರೋ ಬಗ್ಗೆ ಕುಮಾರಸ್ವಾಮಿ ರಿಯಾಕ್ಷನ್|#TV9D
, KA
#TV9Kannada #Kumaraswamy #CentralMinister #DkShivakumar #CM #CongressGovt #Township #SIR #TV9D Tv9kannada, Kumaraswamy, Central Minister, DkShivakumar, CM, Congress Govt, Township, SIR, TV9D ಕೇಂದ್ರ ಸಚಿವ ಕುಮಾರಸ್ವಾಮಿ ಸುದ್ದಿಗೊಷ್ಠಿ. • ಜೆಡಿಎಲ್ ಪಿ ನಾಯಕ ಸುರೇಶ್ ಬಾಬು ಸೇರಿದಂತೆ ಹಲವರು ಉಪಸ್ಥಿತಿ. • ಹೆಚ್ ಎಂ ಟಿ ಕಾರ್ಖಾನೆಯವರು ಭೂವಿಯನ್ನ ಅರಣ್ಯ ಇಲಾಖೆಯಿಂದ ಲಪಟಾಯಿಸಿದ್ದಾರೆಂದು. • ಅದಕ್ಕಾಗಿ ಮಾದ್ಯಮಗಳ ಮುಂದೆ ಅಭಿಪ್ರಾಯ ಹೇಳಿದ್ದೆ. • ಇಗಿನ ಪಂಚಾಯತ್ ರಾಜ್ ಹಿಂದೆ ಅರಣ್ಯ ಸಚಿವರಾಗಿದ್ರು.
Originally reported by TV9 Kannada.